ಹಣದ ವಿಚಾರಕ್ಕೆ ಸಹೋದರನಿಗೆ ಚಾಕುವಿನಿಂದ : ಕೊಂದ ತಮ್ಮ!
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಸಹೋದರನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಲ್ಲೆಯ ಕಾರವಾರದ ಸಾಯಿಕಟ್ಟಾದಲ್ಲಿ ಘಟನೆ ನಡೆದಿದೆ.
ಕಾರವಾರದ ಸಾಯಿಕಟ್ಟಾದಲ್ಲಿ ಈ ಘಟನೆ ನಡೆದಿದೆ. ಚಾಕುನಿಂದ ಇರಿದು ಸಹೋದರನನ್ನೇ ಮನೀಶ್ ಕಿರಣ್ ಸಹೋದರ ಕೊಲೆ ಮಾಡಿದ್ದಾರೆ.
ಸಂದೇಶ ಪ್ರಭಾಕರ್ ಬರ್ಬರ ಕೊಲೆಯಾಗಿದೆ ಆರೋಪಿ ಮುನಿಷ್ ಕಿರಣನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.